ಸುಗತ ಶ್ರೀನಿವಾಸರಾಜು: ವಿಜಯ ಕರ್ನಾಟಕಕ್ಕೆ ಹೊಸ ಸಂಪಾದಕ

ರಾಘವನ್ ನಿಧನದಿಂದಾಗಿ ತೆರೆವಾಗಿದ್ದ ವಿಜಯ ಕರ್ನಾಟಕ ಸಂಪಾದಕ ಸ್ಥಾನವನ್ನು ಸುಗತ ಶ್ರೀನಿವಾಸರಾಜು ಅವರು ಅಲಂಕರಿಸಿದ್ದಾರರೆ. ಈ ಹಿಂದೆ ಅವರು ಔಟ್ ಲುಕ್, ಹಿಂದುಸ್ಥಾನ್ ಟೈಂಸ್ ಹಾಗೂ ಡೆಕ್ಕನ್ ಹೆರಾಲ್ಡ್ ಗಳಲ್ಲಿ ಕೆಲಸಮಾಡಿದ್ದಾರೆ. ಉತ್ತಮ ಬರಹಗಾರರು, ಛಾಯಾಗ್ರಹಣದಲ್ಲೂ ನಿಪುಣರು.


ಇಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Posted on May 15, 2012, in Uncategorized. Bookmark the permalink. 1 Comment.

  1. vk yuvagharjanege hosa neeru.

Leave a comment